ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ
ಉಡುಪಿ : ಭಾರತೀಯ ಜನತಾ ಪಾರ್ಟಿ, ಉಡುಪಿ ನಗರ ವತಿಯಿಂದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ನಿಮ್ಮ ಒಂದು ಹನಿ ರಕ್ತ, ಮತ್ತೊಬ್ಬರ ಬಾಳಿಗೆ ಬೆಳಕು!
ದಿನಾಂಕ : 17 ಸೆಪ್ಟೆಂಬರ್ 2026, ಗುರುವಾರ
ಸಮಯ : ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00 ರವರೆಗೆ
ಸ್ಥಳ : ಆರ್.ಎಸ್.ಬಿ. ಸಭಾ ಭವನ, ಮಣಿಪಾಲ
ಆಯೋಜಕರು: ದಿನೇಶ್ ಅಮೀನ್, ಅಧ್ಯಕ್ಷರು, ನಗರ ಬಿಜೆಪಿ, ಉಡುಪಿ
ಘೋಷವಾಕ್ಯ : ರಕ್ತದಾನ ಮಹಾದಾನ – ಜೀವ ಉಳಿಸುವ ಸತ್ಕಾರ್ಯ
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೀವ ಉಳಿಸುವ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಲು ಮನವಿ ಮಾಡಲಾಗಿದೆ.
