Uncategorizedಕುಂದಪ್ರಭೆಯ ಚುಟುಕು ಚತುರ: ಗುರುರಾಜ್ ಉಳ್ಳೂರುrohankotekar123@gmail.comAugust 22, 2017May 13, 2026 by rohankotekar123@gmail.comAugust 22, 2017May 13, 20260117 ಕರಾವಳಿಯ ಸಾಂಸ್ಕೃತಿಕ ಕೇಂದ್ರವಾದ ಕುಂದಾಪುರವು ಅನೇಕ ಪ್ರತಿಭೆಗಳ ತವರು. ಈ ಮಣ್ಣಿನ ಸೊಗಡು, ಭಾಷೆಯ ಗತ್ತು ಮತ್ತು ಹಾಸ್ಯ ಪ್ರಜ್ಞೆಯನ್ನು ತಮ್ಮ ಲೇಖನಿಯ ಮೂಲಕ ಪ್ರಸಾರ ಮಾಡುತ್ತಿರುವವರಲ್ಲಿ ಗುರುರಾಜ್ ಉಳ್ಳೂರು ಪ್ರಮುಖರು. ಇತ್ತೀಚೆಗೆ ಆಕಾಶವಾಣಿ...