ವರದಿ/ ಚಿತ್ರ: ಈ ಮೀಡಿಯಾ
ಕಾಪು: ಕಾಪು ತಾಲೂಕಿನಾದ್ಯಂತ ಪ್ರಥಮ ಹಬ್ಬ ನಾಗರ ಪಂಚಮಿಯನ್ನು ವಿಜೃಂಭಣೆಯಿಂದ, ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಕಾಪು ತಾಲೂಕಿನ ಎರ್ಮಾಳು ಶ್ರೀ ಜನಾರ್ಧನ ದೇಗುಲ, ಸಾಂತೂರು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲ ಸಹಿತ ನೂರಾರು ಕಡೆಗಳಲ್ಲಿ ನಾಗನ ಕಲ್ಲಿಗೆ ಹಾಲು, ಸೀಯಾಳದಿಂದ ಅಭಿಷೇಕ ಮಾಡಿ, ಹೂವು, ಹಿಂಗಾರ, ಅರಸಿನఅపిFసి ನಾಗರ ಆಚರಿಸಲಾಯಿತು.
ನಾಗನಿಗೆ ತನು, ಸಮರ್ಪಿಸಿ ಕೃತಾರ್ಥರಾದರು. ಪಂಚಮಿಯನ್ನು ತಂಬಿಲ ಸೇವೆ ಭಕ್ತಾಧಿಗಳು
