ಮಂಗಳೂರು : ಸುಗ್ಗಿ ಸೌಹಾರ್ದ ಸಹಕಾರಿ ಕಂಕನಾಡಿ ಇದರ 13ನೇ ವಾರ್ಷಿಕ ಮಹಾಸಭೆ ಎಪೌಂರಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಸಿಟಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.. ಕಾರ್ಯಕ್ರಮ ವನ್ನು ಸುಗ್ಗಿ ಸಹಕಾರಿ ಅಧ್ಯಕ್ಷರು ಲಯನ್ ಅನಿಲ್ ದಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಹಕಾರಿ ಯ ಮುಖ್ಯ ಕಾರ್ಯನಿರ್ವಾಹಕರು.ಶಿವಪ್ರಕಾಶ್ ರವರು ವಾರ್ಷಿಕ ವರದಿಯನ್ನು ವಾಚಿಸಿದರು.. ಉಪಾಧ್ಯಕ್ಷರಾದ ಕಿರಣ್ ಅಟ್ಲುರ್ ಹಾಗೂ ನಿರ್ದೇಶಕರುಗಳಾದ ಶ್ರೀ ದೇವರಾಜ್. ಶ್ರೀಮತಿ ಆಶಾಲತಾ. ಶ್ರೀ ಪ್ರಸಾದ್ ತೊಮಸ್. ಮಹೇಶ್ ಪಾಣೇರ್. ರಾಜೇಶ್ ಪಾಣೇರ್. ಧೀರಜ್. ರಮೇಶ್ ಪುತ್ತೂರು. ಜಯರಾಜ್ ಪ್ರಕಾಶ್.. ಸುನಿಲ್ ಕುಮಾರ್. ಚೈತ್ರ ಉಪಸ್ಥಿತರಿದ್ದರು.
ಕುಮಾರಿ ಶ್ರದ್ಧಾ. ರಕ್ಷಿತಾ ಪ್ರಾರ್ಥನೆಗೈದರು.. ಪ್ರಸಾದ್ ತೊಮಸ್ ವಂದನಾರ್ಪಣೆ ಗೈದರು.
