September 5, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ವೀರಕೇಸರಿ ಟೈಗರ್ಸ್ ಅಲೆವೂರು ಇವರ ವತಿಯಿಂದ,4ನೇ ವರ್ಷದ ಲೋಬಾನ ಸೇವೆ ಮತ್ತು ಹುಲಿವೇಷ ಕುಣಿತ :

ವರದಿ /ಚಿತ್ರ :ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಅಲೆವೂರಿನ ಗಿರಿಜಾ ಸರ್ಕಲ್ ಬಳಿಯ ಸಂಕಲ್ಪ ಸಭಾ ಭವನದಲ್ಲಿ ಸೆಪ್ಟೆಂಬರ್ 4,2026 ರಂದು
ವಿನೋದ್ ಶೆಟ್ಟಿಗಾರ್ ಅವರ ಸ್ಮರಣೆಯೊಂದಿಗೆ 4ನೇ ವರ್ಷದ ಲೋಬಾನಾ ಸೇವೆ ಹಾಗೂ ಹುಲಿವೇಷ ಕುಣಿತ ನಡೆಯಲಿದೆ. ಬೆಳಿಗ್ಗೆ 8.00 ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ವೀರಕೇಸರಿ ಟೈಗರ್ಸ್ ಅಲೆವೂರು ‘ ಸಂಘಟನೆಯು ತಮ್ಮ ತನು ಮನ ಧನ ಸಹಕಾರದ ನಿರೀಕ್ಷೆಯಲ್ಲಿ ಆಯೋಜಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಲೆವೂರಿನ ವೀರಕೇಸರಿ ಟೈಗರ್ಸ್ ತಂಡವು 4ನೇ ಬಾರಿಗೆ ಲೋಬಾನ ಸೇವೆ ಮತ್ತು ಸಾಂಪ್ರದಾಯಿಕ ಹುಲಿವೇಷ ಕುಣಿತವನ್ನು ಆಯೋಜಿಸುತ್ತಿದೆ. ಇದು ಸ್ವರ್ಗೀಯ ವಿನೋದ್ ಶೆಟ್ಟಿಗಾರ್ ಅವರ ಸ್ಮರಣಾರ್ಥವಾಗಿ ನಡೆಯುತ್ತಿರುವುದರಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ.ತುಳುನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸಂಕೇತವಾಗಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಮತ್ತು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.

Related posts

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಲಾಕ್ , ಪಡುಬಿದ್ರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಆಯೋಜನೆಯಲ್ಲಿ ಸೀರತ್ ಅಭಿಯಾನಕ್ರಾಂತಿಯ ಜ್ಯೋತಿ;

Voiceoftulunadu

ಕಪಸಮ -ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದಿಂದ ಪತ್ರಕರ್ತರ ದಿನಾಚರಣೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀಪ್ರಶಸ್ತಿ ಪ್ರದಾನ;

Voiceoftulunadu

24 ವಾರದಲ್ಲೇ ಜನನ: ಸಾವಿನ ಅಂಚಿನಿಂದ ಬದುಕಿಗೆ ಬಂದ ಪುಟ್ಟ ಕಂದ : ಇಂಡಿಯಾನ ಆಸ್ಪತ್ರೆಯಲ್ಲಿ 5½ ತಿಂಗಳ ಅವಧಿಪೂರ್ವ ಶಿಶುವಿಗೆ ಯಶಸ್ವಿ ಚಿಕಿತ್ಸೆ ;

Voiceoftulunadu

Leave a Comment